ಅಟಲ್ ಪಿಂಚಣಿ ಯೋಜನೆ (APY): ಸಾಮಾನ್ಯ ಜನರ ಭವಿಷ್ಯ ಇಲ್ಲಿ ಅಡಗಿ ಕುಳಿತಿದೆ ನೋಡಿ.!
ವಿಷಯ ವಿಶ್ಲೇಷಣೆ ಭಾರತದಲ್ಲಿ ಅತಿದೊಡ್ಡ ಸಮಸ್ಯೆಗಳಲ್ಲೊಂದು ಎಂದರೆ ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವಯೋವೃದ್ಧಾಪ್ಯದಲ್ಲಿ ನಿರಂತರ ಆದಾಯ ಅಥವಾ ಪಿಂಚಣಿ ದೊರೆಯದಿರುವುದು. ಕಾಯಕ ಮಾಡುವಾಗ ಜೀವನ ಸಾಗಿಸುವಷ್ಟು ಸಂಪಾದನೆ ದೊರೆಯಬಹುದು, ಆದರೆ ವಯಸ್ಸಾದ ಮೇಲೆ ಆದಾಯದ ಮೂಲ ಕಡಿಮೆಯಾಗುತ್ತದೆ. ಇದೇ ಸಂಕಷ್ಟವನ್ನು ಮನಗಂಡ ಕೇಂದ್ರ ಸರ್ಕಾರವು 2015ರಲ್ಲಿ ಪ್ರಾರಂಭಿಸಿದ ಮಹತ್ವದ ಸಾಮಾಜಿಕ ಭದ್ರತಾ ಯೋಜನೆಯೇ ಅಟಲ್ ಪಿಂಚಣಿ ಯೋಜನೆ (APY). ಅಸಂಘಟಿತ ಕ್ಷೇತ್ರದಲ್ಲಿರುವ ರಿಕ್ಷಾ ಚಾಲಕರು, ಬೀದಿ ವ್ಯಾಪಾರಿಗಳು, ದಿನಗೂಲಿ ಕಾರ್ಮಿಕರು, ನಗರ-ಗ್ರಾಮಗಳಲ್ಲಿನ ಬಡ ಮತ್ತು … Read more